ತಾಲ್ಲೂಕಿನ ಕಸಬಾ ಹೋಬಳಿಯ ಕೊಕ್ಕನಘಟ್ಟ ಗ್ರಾಮದ ಪದ್ಮರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 6 ವರ್ಷಗಳ ಹಿಂದೆ ಪದ್ಮರಾಜು ಹಾಗೂ ಹೇಮಲತಾರ ವಿವಾಹ ಆಗಿತ್ತು. ಆಸ್ತಿಯನ್ನು ತನಗೆ ಬರೆದುಕೊಂಡು ಪತ್ನಿ ಹೇಮಲತಾ, ಆಕೆಯ ತಂದೆ ಸುರೇಶ್, ತಾಯಿ ಸುರಕ್ಷಣಿ, ಸಂಬಂಧಿಕರಾದ ಚೈತ್ರಾ, ನಂದೀಶ್, ಹಂಸ, ಮಂಜುನಾಥ, 3 ವರ್ಷಗಳಿಂದ ಪದ್ಮರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ.