ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್,ಮುಖಂಡ ನೆ.ಲ.ನರೇಂದ್ರಬಾಬು, ನಟ ರವಿಚಂದ್ರನ್ ಅವರ ಪುತ್ರ ಮನರಂಜನ್, ರಚಿತಾ ರಾಮ್, ಶಂಕರ್ ಅಶ್ವಥ್, ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ, ಮೀನುಗಾರಿಕೆ ಸಚಿವ ಅಂಗಾರ, ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜ್ ಸೇರಿದಂತೆ ಇತರೆ ಗಣ್ಯರು ದೇವಿ ದರ್ಶನ ಪಡೆದರು.