ಸೋಮವಾರ, 2 ಮಾರ್ಚ್ 2026
×
ADVERTISEMENT

ಹೊಳೆನರಸೀಪುರ: ಲಕ್ಷ್ಮೀನರಸಿಂಹ ಬ್ರಹ್ಮರಥೋ‌ತ್ಸವಕ್ಕೆ ಕ್ಷಣಗಣನೆ

ಜಾತ್ರೆಗೆ ಪೂರ್ಣಗೊಂಡ ಸಿದ್ಧತೆ– ಸಹಸ್ರಾರು ಭಕ್ತಾದಿಗಳು ಭಾಗಿ
ಎಚ್‌.ವಿ. ಸುರೇಶ್‌ಕುಮಾರ್‌
Published : 2 ಮಾರ್ಚ್ 2026, 6:42 IST
Last Updated : 2 ಮಾರ್ಚ್ 2026, 6:42 IST
ADVERTISEMENT
ಫಾಲೋ ಮಾಡಿ
Comments
ರಥೋತ್ಸವಕ್ಕೆ ಬರುವವರಿಗೆ ಮನರಂಜನೆ ನೀಡಲು ಬಯಲುರಂಗ ಮಂದಿರದ ಆವರಣದಲ್ಲಿ ಮನರಂಜನೆ ಪಾರ್ಕ್‌ ಸಿದ್ಧಗೊಂಡಿದೆ.
ರಥೋತ್ಸವಕ್ಕೆ ಬರುವವರಿಗೆ ಮನರಂಜನೆ ನೀಡಲು ಬಯಲುರಂಗ ಮಂದಿರದ ಆವರಣದಲ್ಲಿ ಮನರಂಜನೆ ಪಾರ್ಕ್‌ ಸಿದ್ಧಗೊಂಡಿದೆ.
ತಾತನ ಜೊತೆಯಲ್ಲಿ ಜಾತ್ರೆ ನೋಡಲು ಬರುತ್ತಿದ್ದೆ. ನಮ್ಮೂರಿನ ಜಾತ್ರೆ ವೈಭವ ಉಳಿಸಿಕೊಂಡು ಬಂದಿದೆ. ಹಿಂದೆ ದನಗಳ ಜಾತ್ರೆಯೂ ನಡೆಯುತ್ತಿತ್ತು. ಈ ದನಗಳ ಜಾತ್ರೆ ನಡೆಯದಿರುವುದು ಬೇಸರದ ಸಂಗತಿ
ಎನ್‌.ಜಿ.ಮುಕುಂದ ವೆಂಕಟೇಶ ಮೆಡಿಕಲ್‌ ಸ್ಟೋರ್‌ ಮಾಲೀಕ
ಜಾತ್ರೆ ಅಂದರೆ ನಮಗೆ ಶ್ರದ್ದೆ. ಜಾತ್ರೆಯ ದಿನ ಲಕ್ಷ್ಮೀನರಸಿಂಹನ ದರ್ಶನ ಮಾಡಿ ರಥ ಎಳೆಯದಿದ್ದರೆ ನಮಗೆ ಸಮಾದಾನವೇ ಇರುವುದಿಲ್ಲ. ಆದಿನ ರಥ ಎಳೆಯುವುದಕ್ಕೇ ನನ್ನ ಮೊದಲ ಆದ್ಯತೆ
ಮನೋಹರ ಜ್ಯೋತಿ ಟೆಲಿಲಿಂಕ್‌ ಅಂಗಡಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT