ಬುಧವಾರ, 11 ಫೆಬ್ರುವರಿ 2026
×
ADVERTISEMENT
ADVERTISEMENT

ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ: ಕಾಂಡಕ್ಕೆ ಸುಣ್ಣ ಬಳಿಯುತ್ತಿರುವ ಬೆಳೆಗಾರರು

ಅಡಿಕೆ ಗಿಡ ಸಂರಕ್ಷಣೆಗೆ ರೈತರಿಂದ ಕ್ರಮ
Published : 11 ಫೆಬ್ರುವರಿ 2026, 7:49 IST
Last Updated : 11 ಫೆಬ್ರುವರಿ 2026, 7:49 IST
ಫಾಲೋ ಮಾಡಿ
Comments
ಕೆಲವರು ಮಾತ್ರ ಅಡಿಕೆ ಗಿಡಕ್ಕೆ ಸುಣ್ಣ ಬಳಿಯುತ್ತಿದ್ದರು. ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು ಎಲ್ಲರೂ ಸುಣ್ಣ ಬಳಿಯುತ್ತಿದ್ದಾರೆ
– ರಾಜಗೆರೆ ಗಂಗಾಧರಪ್ಪ, ಕಾರ್ಯದರ್ಶಿ ರೈತ ಸಂಘ ಹೋಬಳಿ ಘಟಕ
ಅಡಿಕೆ ಗಿಡದ ಕಾಂಡಕ್ಕೆ ಸುಣ್ಣ ಬಳಿಯುವುದು ಹೊಸ ಪದ್ಧತಿಯಲ್ಲ. ಈಗ ಬೆಳೆ ಹೆಚ್ಚಾಗಿರುವುದರಿಂದ ಸುಣ್ಣ ಬಳಿಯುವುದು ಕಂಡು ಬರುತ್ತಿದೆ
– ಲಾವಣ್ಯ, ಅಡಿಕೆ ಬೆಳೆಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT