ಸತ್ಯಮಂಗಳ ಬಡಾವಣೆಯ ಎಚ್.ಎಂ. ಟಿ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ, ನಗರದ ಆಕಾಶ್, ಕುಮಾರಸ್ವಾಮಿ, ಪೂರ್ಣ ಚಂದ್ರ ತೇಜಸ್ವಿ, ಅವಿನಾಶ್ ಮತ್ತು ನಿರಂಜನ್ ಎಂಬುವರನ್ನು ಬಂಧಿಸಿ, 5 ಮೊಬೈಲ್ ಹಾಗೂ ನೋಟ್ ಪುಸ್ತಕ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.