ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪೂವಯ್ಯಮಾತನಾಡಿ, ಕೆಲವು ಮುಖಂಡರು ಜಿಲ್ಲೆಯಾದ್ಯಂತ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಮತದಾರರು ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡಬಾರದು ಎಂದರು. ಬಿಜೆಪಿ ತಾಲ್ಲೂಕು ಅಧ್ಯಕ್ಷೆ ಉಮಾ, ಜೆಡಿಎಸ್ ಮುಖಂಡ ಪಿ.ಎಲ್.ಲಿಂಗರಾಜು, ಹುಲ್ಲಳ್ಳಿ ನಾಗರಾಜ್, ಕದಾಳು ಲೋಕೇಶ್, ಬಿಜೆಪಿ ಮುಖಂಡರಾದ ಡಾ.ಜಯರಾಜ್, ಕಟ್ಟೆಗದ್ದೆ ನಾಗರಾಜು, ಭರಣ್, ನಟರಾಜ್ ಸೊಂಪುರ, ಲೋಹಿತ್, ಮಲ್ಲಿಕಾರ್ಜುನ್, ಜೈಪಾಲ್ ಭಾಗವಹಿಸಿದ್ದರು.