Monsoon| ಅರಸೀಕೆರೆಯಲ್ಲಿ ಅಧಿಕ ಮಳೆ: ಕೃಷಿ ಚಟುವಟಿಕೆ ಚುರುಕು
ಅರಸೀಕೆರೆ ತಾಲ್ಲೂಕಿನಲ್ಲಿ ರಾಗಿ, ಮುಸುಕಿನ ಜೋಳ ಬಿತ್ತನೆಗೆ ರೈತರ ಸಿದ್ಧತೆ
ಎ.ಎಸ್. ರಮೇಶ್
Published : 1 ಆಗಸ್ಟ್ 2025, 5:38 IST
Last Updated : 1 ಆಗಸ್ಟ್ 2025, 5:38 IST
ಫಾಲೋ ಮಾಡಿ
Comments
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು. ಈ ಹಿಂದೆ ರಾಗಿ ಬಿತ್ತನೆ ಬೀಜಗಳ ಬಗ್ಗೆ ಸಾಕಷ್ಟು ದೂರುಗಳಿದ್ದು ಪುನರಾರ್ವತನೆ ಆಗದಂತೆ ಸರ್ಕಾರ ಕ್ರಮಕೈಕೊಳ್ಳಬೇಕು