ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಆಲೂರು: ಭತ್ತದ ಸಸಿ ನಾಟಿಗೆ ಭರದ ಸಿದ್ಧತೆ

ನಿರಂತರ ಮಳೆಯಿಂದ ತುಂಬಿರುವ ಕೆರೆ: ಹೆಚ್ಚಿದ ರೈತರ ಉತ್ಸಾಹ
Published : 23 ಜುಲೈ 2025, 1:51 IST
Last Updated : 23 ಜುಲೈ 2025, 1:51 IST
ಫಾಲೋ ಮಾಡಿ
Comments
ಕಾಡಾನೆ ಹಾವಳಿ ಆತಂಕದ ಮಧ್ಯೆಯೂ ನಾಟಿಗೆ ಸಿದ್ಧತೆ ಸಸಿಗಳನ್ನು ಬೆಳೆಸುತ್ತಿರುವ ರೈತರು | ಗರಿಗೆದರಿದ ಕೃಷಿ ಚಟುವಟಿಕೆ 
ಕೆರೆಗಳು ತುಂಬಿದ್ದು ಆಗಾಗ ಮಳೆಯಾದರೆ ಭತ್ತದ ಕೃಷಿ ಆಶಾದಾಯಕವಾಗುತ್ತದೆ. ತಾಂತ್ರಿಕ ಬಳಸಿದರೂ ಸಸಿ ನಾಟಿ ಮಾಡಲು ಮಹಿಳಾ ಕೃಷಿ ಕಾರ್ಮಿಕರ ಅಭಾವ ತೀವ್ರ ತಲೆದೋರಿದೆ.
ಕೆ. ಎಚ್. ರಾಜೇಶ್ ಕಂದಾವರದ ಕೃಷಿಕ
ತಾಲ್ಲೂಕಿನಲ್ಲಿ 2500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗ ಮಳೆ ಆಗುತ್ತಿದ್ದು ನಾಟಿಗೆ ಉತ್ತಮ ಸಮಯ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿದೆ
ರಮೇಶ್ ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT