ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಪ್ರತಿವರ್ಷ ಆಷಾಢದಲ್ಲಿ ಜಾತ್ರೆ ಜರುಗುವುದು ವಾಡಿಕೆ. ಆದರೆ ಕೊರೊನಾ ಹಿನ್ನೆಲೆ ಯಲ್ಲಿ ಜುಲೈ 21ರಂದು ನಡೆಯ ಬೇಕಿದ್ದ ರಥೋತ್ಸವವನ್ನು ಮುಂದೂಡಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗುವುದು. ‘ಏಕಾದಶಿಯಂದು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಯಾವುದೇ ಉತ್ಸವ ನಡೆಯುವು ದಿಲ್ಲ, ಭಕ್ತರು ಸಹಕರಿಸಬೇಕು’ ಎಂದು ಕೋರಿದರು.