ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ದ್ವಾರಸಮುದ್ರ: ಬೆಳೆ ಹಾನಿ, ರಸ್ತೆ, ಬಯಲು ಜಲಾವೃತ

ದ್ವಾರಸಮುದ್ರ ಕೆರೆ ಕೋಡಿ ಹರಿದು ಅವಾಂತರ
Published : 20 ಅಕ್ಟೋಬರ್ 2024, 6:00 IST
Last Updated : 20 ಅಕ್ಟೋಬರ್ 2024, 6:00 IST
ಫಾಲೋ ಮಾಡಿ
Comments
ದ್ವಾರಸಮುದ್ರ ಕೆರೆ ಕೋಡಿ ನೀರು ದಿಕ್ಕಪಾಲಾಗಿರುವುದರಿಂದ ಎಸ್ಜಿಆರ್ ಕಾಲೇಜು ಮೈದಾನದಲ್ಲಿ ನೀರು ನಿಂತಿದೆ.
ದ್ವಾರಸಮುದ್ರ ಕೆರೆ ಕೋಡಿ ನೀರು ದಿಕ್ಕಪಾಲಾಗಿರುವುದರಿಂದ ಎಸ್ಜಿಆರ್ ಕಾಲೇಜು ಮೈದಾನದಲ್ಲಿ ನೀರು ನಿಂತಿದೆ.
ಶುಕ್ರವಾರ ಸಂಜೆ ಜೋರಾಗಿ ಮಳೆ ಸುರಿದ ಪರಿಣಾಮ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ.
ಶುಕ್ರವಾರ ಸಂಜೆ ಜೋರಾಗಿ ಮಳೆ ಸುರಿದ ಪರಿಣಾಮ ದ್ವಾರಸಮುದ್ರ ಕೆರೆ ಕೋಡಿಯಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದೆ.
ಪೇಟೆ ಕಾಲುವೆಗೆ ಅಗತ್ಯವಿದ್ದಾಗ ನೀರು ಬಿಡಲು ಅನುಕೂಲವಾಗುವಂತೆ ಒಂದು ತೂಬನ್ನು 50 ವರ್ಷಕ್ಕೂ ಮೊದಲೇ ನಿರ್ಮಿಸಲಾಗಿದೆ. ತೂಬು ಕಿತ್ತು ಹೋಗಿರುವುದರಿಂದ ನೀರಿನ ನಿಯಂತ್ರಣ ಆಗಿಲ್ಲ. ತೂಬುದನ್ನೂ ಸರಿಪಡಿಸಬೇಕು.
ಎಚ್.ಸಿ.ಚೇತನ್ ಸ್ಥಳೀಯ ರೈತ
- ಬೂದಿಗುಂಡಿಯಲ್ಲಿ ನಾಲೆ ಅಭಿವೃದ್ಧಿ ಕೆಲಸಕ್ಕೆ ಹಣ ಮಂಜೂರಾಗಿದೆ. ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೇವೆ. .
ಸುಂದರರಾಜು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT