ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಹಾಸನ | ಒಂದೂವರೆ ತಿಂಗಳಲ್ಲೆ ಕಿತ್ತ ಡಾಂಬರು

₹ 3 ಕೋಟಿ ಅನುದಾನದಲ್ಲಿ ಕಾಮಗಾರಿ: ಮಳೆಗಾಲದಲ್ಲಿ ಆರಂಭ
ಜಾನೇಕೆರೆ ಆರ್. ಪರಮೇಶ್‌
Published : 27 ಜುಲೈ 2025, 3:56 IST
Last Updated : 27 ಜುಲೈ 2025, 3:56 IST
ಫಾಲೋ ಮಾಡಿ
Comments
ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು–ಹೊಂಕರವಳ್ಳಿ ನಡುವಿನ ರಸ್ತೆ ಡಾಂಬರು ಕಿತ್ತು ಬಂದಿರುವುದು
ಸಕಲೇಶಪುರ ತಾಲ್ಲೂಕಿನ ಹಾಲೇಬೇಲೂರು–ಹೊಂಕರವಳ್ಳಿ ನಡುವಿನ ರಸ್ತೆ ಡಾಂಬರು ಕಿತ್ತು ಬಂದಿರುವುದು
ಡಾಂಬರೀಕರಣ ಮಾಡಿ ಒಂದೂವರೆ ತಿಂಗಳಲ್ಲಿ ಹಾಳಾಗಿದೆ. ಒಂದು ತಿಂಗಳು ಹೀಗೆಯೇ ಮಳೆ ಬಂದರೆ ರಸ್ತೆಗೆ ಹಾಕಿರುವ ಡಾಂಬರು ಮೇಲೆ ಎದ್ದು ಬರುತ್ತದೆ. ಗುತ್ತಿಗೆದಾರರಿಂದ ಪುನಃ ರಸ್ತೆ ನಿರ್ಮಾಣ ಮಾಡಿಸಬೇಕು
ಪ್ರಕಾಶ್ ಅಧ್ಯಕ್ಷ ಕುನಿಗನಹಳ್ಳಿ ಗ್ರಾ.ಪಂ.
ಈ ಬಾರಿ ಮುಂಗಾರು ಜೂನ್ ಮೊದಲ ವಾರದಿಂದಲೇ ಆರಂಭವಾಗಿದೆ. ಕೆಲವೆಡೆ ಡಾಂಬರು ಕಿತ್ತಿದೆ. ಗುತ್ತಿಗೆದಾರರಿಗೆ 2 ವರ್ಷ ನಿರ್ವಹಣೆ ಜವಾಬ್ದಾರಿ ಇದೆ. ಮಳೆ ನಿಂತ ಕೂಡಲೇ ಗುಣಮಟ್ಟದಲ್ಲಿ ಡಾಂಬರೀಕಣ ಮಾಡಿಸಲಾಗುವುದು.
ಹನುಮಂತರೆಡ್ಡಿ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT