ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬಿಸಿಲ ಬೇಗೆಗೆ ಹಾಸನದ ಜನ ಹೈರಾಣ

ಟೀ, ಕಾಫಿ ಬದಲು ಹಣ್ಣಿನ ರಸ ಸೇವನೆಗೆ ಒತ್ತು: ಎಳನೀರು, ಕಬ್ಬಿನ ಹಾಲಿಗೆ ಬೇಡಿಕೆ
ಸಂತೋಷ್ ಸಿ.ಬಿ.
Published : 1 ಮೇ 2024, 4:57 IST
Last Updated : 1 ಮೇ 2024, 4:57 IST
ಫಾಲೋ ಮಾಡಿ
Comments
ಬಿಸಿಲು ಇರುವುದರಿಂದ ಊಟ ತಿಂಡಿ ಹೆಚ್ಚಾಗಿ ಸೇರುತ್ತಿಲ್ಲ. ಹಣ್ಣಿನ ರಸಗಳ ಸೇವನೆ ಹೆಚ್ಚಿದೆ. ಕಲ್ಲಂಗಡಿ ಕರ್ಬುಜ ನಿಂಬೆಹಣ್ಣಿನ ಜ್ಯೂಸ್ ಕುಡಿಯುತ್ತೇವೆ. ಇದರಿಂದ ದೇಹ ನಿರ್ಜಲೀಕರಣ ತಪ್ಪುತ್ತದೆ.
ರಮೇಶ್, ಖಾಸಗಿ ಉದ್ಯೋಗಿ
ಎರಡು ತಿಂಗಳಿಗಿಂತ ಸದ್ಯದ ಬಿಸಿಲಿನ ತಾಪದಿಂದ ಜ್ಯೂಸ್ ಮಾರಾಟದಿಂದ ಆದಾಯ ಹೆಚ್ಚಿದೆ. ಪ್ರತಿ ದಿನ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ.
ಯುವರಾಜ್, ಹಣ್ಣಿನ ಜ್ಯೂಸ್ ವ್ಯಾಪಾರಿ
ಬಿಸಿಲಿನ ತಾಪ ಹೆಚ್ಚಾದ ಕಾರಣ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಇಳುವರಿ ಕುಂಠಿತವಾದ ಕಾರಣ ತೆಂಗು ಬೆಳೆಗಾರರಿಂದ ನೇರವಾಗಿ ಖರೀದಿ ದರವೂ ಹೆಚ್ಚಿದೆ. ನಿತ್ಯ ಎಳನೀರು ₹ 50 ಮಾರಬೇಕಾಗಿದೆ.
ನಾಗರಾಜ್, ಎಳನೀರು ವ್ಯಾಪಾರಿ
ಹಾಸನದ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ.
ಹಾಸನದ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT