ಟೀ, ಕಾಫಿ ಬದಲು ಹಣ್ಣಿನ ರಸ ಸೇವನೆಗೆ ಒತ್ತು: ಎಳನೀರು, ಕಬ್ಬಿನ ಹಾಲಿಗೆ ಬೇಡಿಕೆ
ಸಂತೋಷ್ ಸಿ.ಬಿ.
Published : 1 ಮೇ 2024, 4:57 IST
Last Updated : 1 ಮೇ 2024, 4:57 IST
ಫಾಲೋ ಮಾಡಿ
Comments
ಬಿಸಿಲು ಇರುವುದರಿಂದ ಊಟ ತಿಂಡಿ ಹೆಚ್ಚಾಗಿ ಸೇರುತ್ತಿಲ್ಲ. ಹಣ್ಣಿನ ರಸಗಳ ಸೇವನೆ ಹೆಚ್ಚಿದೆ. ಕಲ್ಲಂಗಡಿ ಕರ್ಬುಜ ನಿಂಬೆಹಣ್ಣಿನ ಜ್ಯೂಸ್ ಕುಡಿಯುತ್ತೇವೆ. ಇದರಿಂದ ದೇಹ ನಿರ್ಜಲೀಕರಣ ತಪ್ಪುತ್ತದೆ.
ರಮೇಶ್, ಖಾಸಗಿ ಉದ್ಯೋಗಿ
ಎರಡು ತಿಂಗಳಿಗಿಂತ ಸದ್ಯದ ಬಿಸಿಲಿನ ತಾಪದಿಂದ ಜ್ಯೂಸ್ ಮಾರಾಟದಿಂದ ಆದಾಯ ಹೆಚ್ಚಿದೆ. ಪ್ರತಿ ದಿನ ಹಾಕಿದ ಬಂಡವಾಳಕ್ಕಿಂತ ಹೆಚ್ಚಿನ ಆದಾಯ ನಿರೀಕ್ಷಿಸಬಹುದಾಗಿದೆ.
ಯುವರಾಜ್, ಹಣ್ಣಿನ ಜ್ಯೂಸ್ ವ್ಯಾಪಾರಿ
ಬಿಸಿಲಿನ ತಾಪ ಹೆಚ್ಚಾದ ಕಾರಣ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚಿದೆ. ಇಳುವರಿ ಕುಂಠಿತವಾದ ಕಾರಣ ತೆಂಗು ಬೆಳೆಗಾರರಿಂದ ನೇರವಾಗಿ ಖರೀದಿ ದರವೂ ಹೆಚ್ಚಿದೆ. ನಿತ್ಯ ಎಳನೀರು ₹ 50 ಮಾರಬೇಕಾಗಿದೆ.