ಜೋಳ ಬಿತ್ತನೆ ಮಾಡಿ ವಾರ ಮಳೆಯಿಲ್ಲದೆ ಉತ್ತಮ ವಾತಾವರಣ ಇತ್ತು. ಇನ್ನೇನು ಮುಂದಿನ ಕೆಲಸ ಮಾಡುವಷ್ಟರಲ್ಲಿ ಮಳೆ ಪ್ರಾರಂಭವಾಯಿತು. ಈವರೆಗೂ ಮಳೆ ಬಿಟ್ಟಿಲ್ಲ. ಜೋಳದ ಜೊತೆ ಕಳೆ ಹುಲ್ಲು ಬೆಳೆದು ನಿಂತಿದೆ.
ಆರ್. ಆನಂದ ನಾಕಲಗೂಡು ರೈತ
ನಿರಂತರ ತಿಂಗಳು ಮಳೆ ಆದ್ದರಿಂದ ಜೋಳದ ಜೊತೆ ಕಳೆ ಸಹ ಬೆಳೆದು ನಿಂತಿದೆ. ಈಗ ಏನು ಮಾಡಲೂ ಸಾಧ್ಯವಿಲ್ಲ. ಅಡಿಗಾರು ಮಾಗಿ ಉಳುಮೆ ಮಾಡಿ ಕಳೆ ನಾಶವಾದ ನಂತರ ಹದ ನೋಡಿಕೊಂಡು ಬಿತ್ತನೆ ಮಾಡಬೇಕು.