ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಜೋಳಕ್ಕಿಂತ ಹುಲುಸಾಗಿ ಬೆಳೆದ ಕಳೆ

ಹುಲ್ಲಿನ ಜೊತೆ ಜೋಳವನ್ನೂ ಕತ್ತರಿಸುವ ಸ್ಥಿತಿ: ರೈತರಿಗೆ ನಷ್ಟದ ಆತಂಕ
Published : 14 ಜುಲೈ 2025, 6:53 IST
Last Updated : 14 ಜುಲೈ 2025, 6:53 IST
ಫಾಲೋ ಮಾಡಿ
Comments
ಜೋಳ ಬಿತ್ತನೆ ಮಾಡಿ ವಾರ ಮಳೆಯಿಲ್ಲದೆ ಉತ್ತಮ ವಾತಾವರಣ ಇತ್ತು. ಇನ್ನೇನು ಮುಂದಿನ ಕೆಲಸ ಮಾಡುವಷ್ಟರಲ್ಲಿ ಮಳೆ ಪ್ರಾರಂಭವಾಯಿತು. ಈವರೆಗೂ ಮಳೆ ಬಿಟ್ಟಿಲ್ಲ. ಜೋಳದ ಜೊತೆ ಕಳೆ ಹುಲ್ಲು ಬೆಳೆದು ನಿಂತಿದೆ.
ಆರ್. ಆನಂದ ನಾಕಲಗೂಡು ರೈತ
ನಿರಂತರ ತಿಂಗಳು ಮಳೆ ಆದ್ದರಿಂದ ಜೋಳದ ಜೊತೆ ಕಳೆ ಸಹ ಬೆಳೆದು ನಿಂತಿದೆ. ಈಗ ಏನು ಮಾಡಲೂ ಸಾಧ್ಯವಿಲ್ಲ. ಅಡಿಗಾರು ಮಾಗಿ ಉಳುಮೆ ಮಾಡಿ ಕಳೆ ನಾಶವಾದ ನಂತರ ಹದ ನೋಡಿಕೊಂಡು ಬಿತ್ತನೆ ಮಾಡಬೇಕು.
ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT