ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಲೂರು | ಬಿಡದ ಮಳೆ: ಜೋಳದಲ್ಲಿ ಬೆಳೆದ ಕಳೆ

ಬಿಳಿಸುಳಿ ರೋಗದ ಮೆಕ್ಕೆಜೋಳ ಕೃಷಿಕರಿಗೆ ಮತ್ತೊಂದು ತಲೆನೋವು
Published : 2 ಜುಲೈ 2025, 7:16 IST
Last Updated : 2 ಜುಲೈ 2025, 7:16 IST
ಫಾಲೋ ಮಾಡಿ
Comments
ಇತ್ತೀಚೆಗೆ ಬಿತ್ತನೆ ಮಾಡಿರುವ ಜೋಳ ಮಳೆ ಶೀತದಿಂದ ನಲುಗಿದೆ. ಒಂದು ವಾರ ನಿರಂತರವಾಗಿ ಸುಡು ಬಿಸಿಲಾದರೆ ಮಾತ್ರ ಕಳೆ ತೆಗೆಯಲು ಸಾಧ್ಯ
–ಕೌಶಿಕ್ ಮರಸುಹೊಸಳ್ಳಿ ರೈತ
ಹವಾವಾನ ವೈಪರೀತ್ಯದಿಂದ ಕೃಷಿಯಲ್ಲಿ ಏರುಪೇರಾಗಿದೆ. ಬಿಸಿಲು ಬಿದ್ದಾಗ ಕಳೆ ತೆಗೆದು ಕ್ರಿಮಿನಾಶಕ ಗೊಬ್ಬರ ಹಾಕಬೇಕು.
–ರಮೇಶಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT