ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್, ಡಾ.ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಬಿ.ಆರ್.ತೀರ್ಥಂಕರ್, ಕರ್ನಾಟಕ ರಕ್ಷಣಾ ವೇದಿಕೆಯ ಚಂದ್ರಶೇಖರ್, ಟಿಪ್ಪು ಸೇನೆಯ ನೂರ್ ಅಹಮ್ಮದ್, ಜಯ ಕರ್ನಾಟಕ ಸಂಘಟನೆಯ ಅರುಣ್ ಕುಮಾರ್, ಮಾಳೇಗೆರೆ ತಾರಾನಾಥ್, ಬಸವರಾಜು, ಮಂಜುನಾಥ್, ಅನೀಫ್ ಭಾಗವಹಿಸಿದ್ದರು.