ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು

Published : 2 ಫೆಬ್ರುವರಿ 2026, 5:32 IST
Last Updated : 2 ಫೆಬ್ರುವರಿ 2026, 5:32 IST
ಫಾಲೋ ಮಾಡಿ
Comments
ಆಧಾರ್ ಸಮಸ್ಯೆಯಿಂದಾಗಿ ಪಾರ್ವತೆಮ್ಮ ಅವರ ಮಾಸಾಶನ ಬಂದ್ ಆಗಿದೆ. ಅದನ್ನು ಸರಿಪಡಿಸಿಕೊಂಡು ಬಂದರೆ ಮಾಸಾಶನ ಪುನಃ ಆರಂಭಿಸಲು ಅವಕಾಶವಿದೆ. ಇಲ್ಲದಿದ್ದರೆ ನಮ್ಮ ಮಟ್ಟದಲ್ಲಿ ಯಾವುದೇ ಪರಿಹಾರವಿಲ್ಲ
ಶರಣಮ್ಮ ಹಾವೇರಿ ತಹಶೀಲ್ದಾರ್
ನಾನು ಸಾಲಿ ಕಲಿತಿಲ್ಲ. ಸಾಲಿ ಕಲಿತು ಆಫೀಸರ್ ಆಗಿರುವವರೂ ನನ್ನ ಸಮಸ್ಯೆ ಬಗೆಹರಿಸುತ್ತಿಲ್ಲ. ಮಾಸಾಶನ ಇಲ್ಲದೇ ಬದುಕು ಕಷ್ಟವಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಕೊಡಿಸಿ
ದುರುಗಪ್ಪ ಬಸಣ್ಣನವರ ಬೊಮ್ಮನಕಟ್ಟಿ ವೃದ್ಧ
ಬೆರಳಚ್ಚು–ಕಣ್ಣಿನ ಐರಿಸ್ ಕಾರಣದಿಂದ ನನ್ನಂತೆ ರಾಜ್ಯದಲ್ಲಿ ಸಾವಿರಾರೂ ವೃದ್ಧರಿಗೆ ಮಾಸಾಶನ ಬರುತ್ತಿಲ್ಲ. ಇಂಥ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು
ಪಾರ್ವತೆಮ್ಮ ಲಿಂಗನಗೌಡ್ರ ಕೋಡಬಾಳ ವೃದ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT