ಆಧಾರ್ ಸಮಸ್ಯೆಯಿಂದಾಗಿ ಪಾರ್ವತೆಮ್ಮ ಅವರ ಮಾಸಾಶನ ಬಂದ್ ಆಗಿದೆ. ಅದನ್ನು ಸರಿಪಡಿಸಿಕೊಂಡು ಬಂದರೆ ಮಾಸಾಶನ ಪುನಃ ಆರಂಭಿಸಲು ಅವಕಾಶವಿದೆ. ಇಲ್ಲದಿದ್ದರೆ ನಮ್ಮ ಮಟ್ಟದಲ್ಲಿ ಯಾವುದೇ ಪರಿಹಾರವಿಲ್ಲ
ಶರಣಮ್ಮ ಹಾವೇರಿ ತಹಶೀಲ್ದಾರ್
ನಾನು ಸಾಲಿ ಕಲಿತಿಲ್ಲ. ಸಾಲಿ ಕಲಿತು ಆಫೀಸರ್ ಆಗಿರುವವರೂ ನನ್ನ ಸಮಸ್ಯೆ ಬಗೆಹರಿಸುತ್ತಿಲ್ಲ. ಮಾಸಾಶನ ಇಲ್ಲದೇ ಬದುಕು ಕಷ್ಟವಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಕೊಡಿಸಿ
ದುರುಗಪ್ಪ ಬಸಣ್ಣನವರ ಬೊಮ್ಮನಕಟ್ಟಿ ವೃದ್ಧ
ಬೆರಳಚ್ಚು–ಕಣ್ಣಿನ ಐರಿಸ್ ಕಾರಣದಿಂದ ನನ್ನಂತೆ ರಾಜ್ಯದಲ್ಲಿ ಸಾವಿರಾರೂ ವೃದ್ಧರಿಗೆ ಮಾಸಾಶನ ಬರುತ್ತಿಲ್ಲ. ಇಂಥ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು