ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಅವ್ಯವಸ್ಥೆ ತಾಣ ಹಲಗೇರಿ ಎಪಿಎಂಸಿ ಉಪ ಮಾರುಕಟ್ಟೆ

ಅಗತ್ಯ ಮೂಲಸೌಲಭ್ಯಗಳಿಲ್ಲದೆ ವ್ಯಾಪಾರಿ, ರೈತರಿಗೆ ತೊಂದರೆ
ಮುಕ್ತೇಶ್ವರ.ಪಿ.ಕೂರಗುಂದಮಠ
Published : 22 ಅಕ್ಟೋಬರ್ 2025, 6:18 IST
Last Updated : 22 ಅಕ್ಟೋಬರ್ 2025, 6:18 IST
ಫಾಲೋ ಮಾಡಿ
Comments
ಎಪಿಎಂಸಿ ಆವಣದ ಸುತ್ತ ಪೊದೆ ಮತ್ತು ಕಡಿದು ಹಾಕಿದ ಮರದ ಬೊಡ್ಡೆಗಳು ಬಿದ್ದಿವೆ.
ಎಪಿಎಂಸಿ ಆವಣದ ಸುತ್ತ ಪೊದೆ ಮತ್ತು ಕಡಿದು ಹಾಕಿದ ಮರದ ಬೊಡ್ಡೆಗಳು ಬಿದ್ದಿವೆ.
ಎಪಿಎಂಸಿ ಆವರಣದ ಕೆಸರು ಗದ್ದೆಯಾಗಿದ್ದು ಕುಡಿದ ಬಾಟಲ್‌ ಬಿದ್ದಿವೆ.
ಎಪಿಎಂಸಿ ಆವರಣದ ಕೆಸರು ಗದ್ದೆಯಾಗಿದ್ದು ಕುಡಿದ ಬಾಟಲ್‌ ಬಿದ್ದಿವೆ.
ಬಾಗಿಲು ಇಲ್ಲದ ಕಚೇರಿ ಕಟ್ಟಡ
ಬಾಗಿಲು ಇಲ್ಲದ ಕಚೇರಿ ಕಟ್ಟಡ
ಹಲಗೇರಿ ಎಪಿಎಂಸಿ ಆವರಣದಲ್ಲಿ ಸಮಸ್ಯೆಗಳು ಶಾಶ್ವತವಾಗಿದ್ದು ಮಳೆಗಾಲದಲ್ಲಿ ಮಳೆ ನೀರು ಹೊರಗೆ ಹೋಗುವುದಿಲ್ಲ. ಕೆಸರು ಗದ್ದೆಯಂತಾಗುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ರೈತರಿಗೆ ಅನಾನುಕೂಲವಾಗಿದೆ
ಸೋಮಣ್ಣ ಮಾಳಗಿ ರೈತ ಮುಖಂಡ
ಹಲಗೇರಿ ಎಪಿಎಂಸಿ ಉಪಪ್ರಾಂಗಣದಲ್ಲಿ ಪ್ರತಿ ಗುರುವಾರ ಮಾತ್ರ ಮಾರುಕಟ್ಟೆ ಇರುತ್ತದೆ. ಸದ್ಯ ಹೊಸದಾಗಿ ಲೇಔಟ್‌ ಮಾಡಿಸಲಾಗಿದ್ದು ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ
ಪರಮೇಶ್ವರ ನಾಯಕ ಸಹಾಯಕ ಕಾರ್ಯದರ್ಶಿ ಎಪಿಎಂಸಿ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT