ಕಾರ್ಯಾಚರಣೆ ಸಮಯದಲ್ಲಿ ಅರಣ್ಯ ಇಲಾಖೆಯ ಒಂದು ವಾಹನ ಸಂಪೂರ್ಣವಾಗಿ ಜಖಂಗೊಂಡಿದೆ. ಹಾವೇರಿ ಉಪ ಅರಣ್ಯ ಸಂರಕ್ಷನಾಧಿಕಾರಿ ಬಾಲಕೃಷ್ಣ ಎಸ್. ಮತ್ತು ಹಾನಗಲ್ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ, ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ.ತಳವಾರ, ಎಸ್.ಕೆ.ರಾಥೋಡ, ಗಸ್ತು ಅರಣ್ಯ ಪಾಲಕರಾದ ಕೃಷ್ಣ ನಾಯ್ಕ, ಹನುಮಂತಪ್ಪ ಉಪ್ಪಾರ, ಫಕ್ಕೀರಪ್ಪ
ಮಲ್ಲಿಗಾರ, ರಾಮಚಂದ್ರ ಎ.ಎನ್, ಸುರೇಶ ಗೋರ್ಖಾ, ಅಶೋಕ ಮುಕಚಗಿ, ಪ್ರವೀಣ ಹುಗ್ಗೇರ ದಾಳಿಯಲ್ಲಿ ಭಾಗವಹಿಸಿದ್ದರು.