ಕೃಷಿ ಅವಲಂಬಿಸಿದ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ,‘ಯುವಕರು ಪ್ರಗತಿಪರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಣ್ಣಿನಲ್ಲಿ ಬಂಗಾರ ಬೆಳೆಯಬಹುದು. ನಾನು ಇದನ್ನು ನಾಡಿನಾದ್ಯಂತ ಸಂಚರಿಸಿ ಅರ್ಥ ಮಾಡಿಕೊಂಡಿದ್ದೇನೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಗತಿ ಸಾಧಿಸಿದರೆ, ಹುಡುಕಿಕೊಂಡು ಬಂದು ಹೆಣ್ಣನ್ನು ಕೊಡುತ್ತಾರೆ’ ಎಂದು ಹೇಳಿದರು.