‘ನಾನು ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವನಲ್ಲ. ಶಾಸಕನಾಗಿದ್ದರೂ ಕೆಲಸ ಮಾಡುವೆ. ಕಡೆಗಣನೆಯಿಂದ ನಮಗೇ ಒಳ್ಳೆಯದು. ಶಾಸಕನನ್ನು ಬಿಟ್ಟು ಕಾರ್ಯಕ್ರಮ ಮಾಡಿದ ಅಪಕೀರ್ತಿ ಅವರಿಗೆ ಬರುತ್ತದೆ. ನಿನ್ನೆ ಸಿಎಂ ಮನೆಗೆ ಹೋಗಿ ಭೇಟಿಯಾಗಿ ಮಾತಾಡಿ ಬಂದಿದ್ದೆ. ಪ್ರತಿಭಟನೆ ಯಾರಿದ್ರೂ ಮಾಡೋದೇ, ಸರ್ಕಾರ ವಿಚಾರ ಮಾಡಬೇಕಿತ್ತು’ ಎಂದು ಬೇಸರ ಹೊರಹಾಕಿದರು.