ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ಶಿವಕುಮಾರ ಮುದ್ದಪ್ಪಳವರ, ರಾಜಪ್ಪ ದಾವಣಗೆರೆ ಹಾಗೂ ಕಾಂಗ್ರೆಸ್ ಪಕ್ಷದ ಮಂಜನಗೌಡ ಪಾಟೀಲ, ಕೃಷ್ಣಪ್ಪ ಕಂಬಳಿ, ಯಲ್ಲಪ್ಪರಡ್ಡಿ, ತಿರುಪತಿ ಅಜ್ಜನವರ, ಮಧು ಕೋಳಿವಾಡ, ವೆಂಕಟೇಶ ಬಣಕಾರ, ಸೀತಾರಾಮರಡ್ಡಿ, ಸುರೇಶ ಭಾನುವಳ್ಳಿ, ಗದಿಗೆಪ್ಪ ಬೀರಣ್ಣನವರ, ಯಶೋಧಾ ಗಂಜಾಮದ, ಚಂದ್ರಪ್ಪ ತೋಟಗಂಟಿ, ವಿಶ್ವನಾಥ ತಡಕನಹಳ್ಳಿ ಇದ್ದರು.