ಹಿರಿಯ ಲೇಖಕ ಸತೀಶ ಕುಲಕರ್ಣಿ, ಸಂಖ್ಯೆ 3ನೇ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಕೊಪ್ಪದ, ಎಂ.ಎಸ್. ಜಂಗರೆಡ್ಡೆರ, ಸುರೇಶ ಬುಗಟಿ, ಎಂ.ಎಸ್.ಯತ್ನಳ್ಳಿ, ವಿ.ಎಸ್.ಪಾಟೀಲ, ಎಚ್.ಎಸ್ ಹಿರೇಮಠ, ಕೆ.ಎಸ್.ಶಿವಸಿಂಪಿ, ಅಕ್ಕಮಹಾದೇವಿ ಹಿರೇಮಠ, ರವೀಂದ್ರ ಮಳಗಿ, ಅಶೋಕ ಯಣ್ಣಿಯವರ, ಎಂ.ಜಿ.ಹಿರೇಮಠ, ಎಸ್.ಆರ್.ಹಿರೇಮಠ, ಆರ್.ಈಶ್ವರಿ, ಭಾರತ ಜ್ಞಾನ ವಿಜ್ಞಾನ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಗುಡಿಮನಿ, ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಓಂಕಾರಣ್ಣನವರ, ತಾಲ್ಲೂಕು ಅಧ್ಯಕ್ಷ ಮಾಲತೇಶ ಕರ್ಜಗಿ, ಬಾಲಭವನದ ಕಾರ್ಯಕ್ರಮ ಸಂಯೋಜಕ ಸೋಮನಗೌಡ ಗಾಳಿಗೌಡರ ಇದ್ದರು.