ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಅಂದಾನಪ್ಪ ವಡಗೇರಿ, ಡಯಟ್ ಪ್ರಾಚಾರ್ಯ ಝಡ್.ಎಂ. ಖಾಜಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್.ಪಾಟೀಲ, ಐ.ಬಿ.ಬೆನಕೊಪ್ಪ, ಗುರುಪ್ರಸಾದ,, ಆರ್.ಎನ್.ಹುರಳಿ, ಪ್ರಭು ಚಿಕ್ಕಮಠ, ರುದ್ರಮುನಿ ಬಿ.ಕೆ., ಸಿದ್ಧಲಿಂಗಪ್ಪ ಎಲ್, ಜಿಲ್ಲಾ ಉಪಸಮನ್ವಯಾಧಿಕಾರಿಗಳಾದ ಎಸ್.ಎಸ್.ಅಡಿಗ ಇದ್ದರು.ಬಿ.ಎಂ.ಬೇವಿನಮರದ ಸ್ವಾಗತಿಸಿದರು. ಮಂಜಪ್ಪ ಆರ್. ನಿರೂಪಿಸಿದರು. ಎನ್. ಶ್ರೀಧರ ವಂದಿಸಿದರು.