ತಾಲೂಕಿನ ದೇವಿಹೊಸೂರ ಹಾಗೂ ಕುರುಬಗೊಂಡ ಗ್ರಾಮ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಹಸೀನಾ ಹೆಡಿಯಾಲ, ಮಲ್ಲೇಶ ಗೋಟನವರ, ಅರುಣ ಆರೇರ, ಸಿದ್ದಲಿಂಗ ಅಂಗಡಿ, ಅರುಣ ಬಿ.ಕೆ, ಕೃಷ್ಣಾ ಕಡಕೋಳ, ಕಿರಣ ಭಜಂತ್ರಿ, ಚಂದನ್ ಅಂಗಡಿ, ನಿಯಾಜ್ ತಿನಕಾಪೂರ, ಮಣಿಕಂಠ ಬಿ, ಅಕ್ಷತಾ ನಾ. ಕಹಾರ, ಸ್ವಾತಿ ಎಸ್.ಕೆ ಇದ್ದರು.