<p><strong>ರಾಣೆಬೆನ್ನೂರು: </strong>ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶನಿವಾರ ರಾಣೆಬೆನ್ನೂರಿನ ಶಾಸಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲ ಮಾತನಾಡಿ, ರೈತರು ಹೋರಾಟವನ್ನು ಮುಂದುವರಿಸಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೋರಾಟದ ಭಾಗವಾಗಿ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಧರಣಿ ಮಾಡಲಾಗಿದೆ ಎಂದರು.</p>.<p>ಸುರೇಶ ಧುಳೆಹೊಳಿ, ಶಂಕ್ರಪ್ಪ ಮೆಣಸಿನಹಾಳ, ಲೋಕೇಶ ಎಲಿಗಾರ, ನಾಗಪ್ಪ ಎಲಿಗಾರ, ಮಹೇಶಪ್ಪ ಕುಪ್ಪೇಲೂರ, ಶಿದ್ದಪ್ಪ ಕುಪ್ಪೇಲೂರ, ಮಲ್ಲಪ್ಪ ಎಲಿಗಾರ, ಜಗದೀಶಗೌಡ ಪಾಟೀಲ, ಬಸವಂತಪ್ಪ ಅಜ್ಜನವರ, ರಮೇಶಗೌಡ ಕರಬಸಳ್ಳವರ, ಸುರೇಶ ಮೈದೂರ, ಮಂಜುನಾಥ ಕಿರೆಸೂರ, ಬಸರಾಜಪ್ಪ ಕಡೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು: </strong>ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಶನಿವಾರ ರಾಣೆಬೆನ್ನೂರಿನ ಶಾಸಕ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಅಗಸೀಬಾಗಿಲ ಮಾತನಾಡಿ, ರೈತರು ಹೋರಾಟವನ್ನು ಮುಂದುವರಿಸಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೋರಾಟದ ಭಾಗವಾಗಿ ಬಿಜೆಪಿ ಶಾಸಕರು, ಸಂಸದರ ಮನೆ ಮುಂದೆ ಧರಣಿ ಮಾಡಲಾಗಿದೆ ಎಂದರು.</p>.<p>ಸುರೇಶ ಧುಳೆಹೊಳಿ, ಶಂಕ್ರಪ್ಪ ಮೆಣಸಿನಹಾಳ, ಲೋಕೇಶ ಎಲಿಗಾರ, ನಾಗಪ್ಪ ಎಲಿಗಾರ, ಮಹೇಶಪ್ಪ ಕುಪ್ಪೇಲೂರ, ಶಿದ್ದಪ್ಪ ಕುಪ್ಪೇಲೂರ, ಮಲ್ಲಪ್ಪ ಎಲಿಗಾರ, ಜಗದೀಶಗೌಡ ಪಾಟೀಲ, ಬಸವಂತಪ್ಪ ಅಜ್ಜನವರ, ರಮೇಶಗೌಡ ಕರಬಸಳ್ಳವರ, ಸುರೇಶ ಮೈದೂರ, ಮಂಜುನಾಥ ಕಿರೆಸೂರ, ಬಸರಾಜಪ್ಪ ಕಡೂರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>