ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಗಣಪತಿ ಹಬ್ಬಕ್ಕೆ ದಿನಗಣನೆ | ‘ಪಿಒಪಿ’ ಹಾವಳಿ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪರಿಸರ ಸ್ನೇಹಿ ಮೂರ್ತಿ ಬಳಸಲು ಕೋರಿಕೆ
Published : 26 ಆಗಸ್ಟ್ 2024, 6:07 IST
Last Updated : 26 ಆಗಸ್ಟ್ 2024, 6:07 IST
ಫಾಲೋ ಮಾಡಿ
Comments
ಹಾವೇರಿಯ ಸ್ಥಳವೊಂದರಲ್ಲಿ ಇರಿಸಿರುವ ಪಿಒಪಿ ಮೂರ್ತಿಗಳು
ಹಾವೇರಿಯ ಸ್ಥಳವೊಂದರಲ್ಲಿ ಇರಿಸಿರುವ ಪಿಒಪಿ ಮೂರ್ತಿಗಳು
ಹೊರ ಜಿಲ್ಲೆ–ರಾಜ್ಯಗಳಿಂದ ಆಮದು ಪಿಒಪಿ ಮೂರ್ತಿಗಳ ಅಕ್ರಮ ಸಂಗ್ರಹ ಅಧಿಕಾರಿಗಳ ಮೇಲೆ ಒತ್ತಡ
ಹಬ್ಬ ಹತ್ತಿರವಾಗುತ್ತಿದ್ದಂತೆ ಪಿಒಪಿ ಮೂರ್ತಿ ಮಾರಾಟ ಹೆಚ್ಚಾಗುತ್ತದೆ. ಅಧಿಕಾರಿಗಳು ವಿಶೇಷ ತಂಡ ರಚಿಸಿ ಪಿಒಪಿ ಮೂರ್ತಿ ಮಾರಾಟ ತಡೆಯಬೇಕು
ರಾಮು ಮೂರ್ತಿ ತಯಾರಕ ಹಾವೇರಿ
‘ಪಿಒಪಿ ಮಿಶ್ರಿತ ಮೂರ್ತಿ’
ಮಣ್ಣಿನ ಜೊತೆಯಲ್ಲಿ ಪಿಒಪಿ ಮಿಶ್ರಣ ಮಾಡಿ ಸಿದ್ಧಪಡಿಸಿರುವ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಶೇ 100ರಷ್ಟು ಪಿಒಪಿ ಅಲ್ಲದಿದ್ದರಿಂದ ಇಂಥ ಮೂರ್ತಿಗಳನ್ನು ಗುರುತಿಸುವುದು ಕಷ್ಟ. ಇಂಥ ಮೂರ್ತಿಗಳನ್ನು ಹಲವರು ಖರೀದಿ ಮಾಡಿ ಪ್ರತಿಷ್ಠಾಪಿಸುತ್ತಿದ್ದಾರೆ. ಪತ್ತೆ ಹಚ್ಚಲು ಕಷ್ಟವಾಗಿರುವುದರಿಂದ ಅಧಿಕಾರಿಗಳು ಇಂಥ ಮೂರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT