ಸಹಾಯಕ ನಿರ್ದೇಶಕ ಡಾ.ನೀಲಕಂಠ ಬಿ.ಅಂಗಡಿ ಮಾತನಾಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪಾರ್ವತಮ್ಮ ಮೂಲಿಮನಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಸಿ.ಪಾಟೀಲ, ಷಣ್ಮುಖಯ್ಯ ದೇವರಮನಿ, ಮಂಜನಗೌಡ ಪಾಟೀಲ, ನಿರಂಜನಸ್ವಾಮಿ ಮೂಲಿಮನಿ, ಕರಬಸಯ್ಯ ಗೌಡರ, ಡಾ.ನಾಗರಾಜ ಕೂನಬೇವು, ಡಾ.ರವಿ ದಾಸರ, ಡಾ.ರಾಘವೇಂದ್ರ ಕಿತ್ತೂರು, ಡಾ.ರಂಗನಾಥ ಗುಡಿಸಾಗರ, ಡಾ.ಬಾಲಾಜಿ, ಡಾ.ಪವನ ಬೆಳಕೇರಿ, ಡಾ.ಯುವರಾಜ ಚೌಹಾಣ, ಡಾ.ಪವನ್ ಬಿ.ಎಲ್, ಡಾ.ನಾಗರಾಜ ಜಲ್ಲೇರ, ಡಾ.ಉಮೇಶ ಕವಲಿ, ಡಾ.ಮಹೇಶ ಕುಂಬಾರಿ, ಕುಮಾರ ಬಿ.ವಿ., ಜಗದೀಶ ಬಳ್ಳೊಳ್ಳಿ, ಎಚ್.ಆರ್.ನಾಯಕ, ಸಂಗಯ್ಯ ಜಡಿಮಠ, ಶಿವಾನಂದ ಯರಗೊಪ್ಪ, ಬಲರಾಮ್, ಖಮರುಲ್ ಹಲಗೇರಿ, ಮಲ್ಲೇಶ ತೋಟದ, ಡಾ.ರವಿ ದಾಸರ, ಹಾಲೇಶ ನಾಯಕ, ಕುಮಾರ ಬಿ.ವಿ. ಇದ್ದರು.