ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಮಹದೇವಪ್ಪ ಬಾಗಸರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಲಸೂರು, ಗ್ರಾ.ಪಂ ಅಧ್ಯಕ್ಷ ಕೊಟ್ರೇಶ ಅಂಗಡಿ, ಸದಸ್ಯ ಚಂದ್ರಪ್ಪ ಬಾರ್ಕಿ, ಮುಖಂಡರಾದ ಕೆ.ಟಿ.ಕಲಗೌಡ್ರ, ಬಸನಗೌಡ ಪಾಟೀಲ, ದಯಾನಂದ ನಾಗನೂರ, ಜಗದೀಶ ಬೆಣ್ಣಿ, ಮೂಕಪ್ಪ ಚಿಕ್ಕೇರಿ, ಜಗದೀಶ ಚಿಕ್ಕೇರಿ, ಸುರೇಶ ಚಿಕ್ಕೇರಿ, ಗಂಗಪ್ಪ ಲೇಖಿ, ಶಂಭಣ್ಣ ಲೇಖಿ, ಸುರೇಶ ಗಾಳಿ, ಈರಪ್ಪ ಕೂಡಲ, ಮಲ್ಲೇಶಪ್ಪ ಲೇಖಿ, ಮಾಲತೇಶ ಬಿಡೇದ, ಬಸವರಾಜ ಅಂಗಡಿ, ಬಸವರಾಜ ಪೂಜಾರ, ಮಹಾಲಿಂಗಪ್ಪ ಲೇಖಿ, ರುದ್ರಪ್ಪ ಬಳಿಗಾರ, ಯಲ್ಲಪ್ಪ ಕರಿಭೀಮಣ್ಣನವರ ಇದ್ದರು.