ಭಾನುವಾರ, 21 ಡಿಸೆಂಬರ್ 2025
×
ADVERTISEMENT
ADVERTISEMENT

ಹಾವೇರಿ | ಬೆಲೆ ಕುಸಿತ: ರಸ್ತೆಯಲ್ಲಿ ಸೊಪ್ಪು ಎಸೆದ ರೈತ

Published : 21 ಡಿಸೆಂಬರ್ 2025, 3:55 IST
Last Updated : 21 ಡಿಸೆಂಬರ್ 2025, 3:55 IST
ಫಾಲೋ ಮಾಡಿ
Comments
ಎಲ್ಲೆಲ್ಲೂ ಸೊಪ್ಪಿನ ಗಂಟು
ಹಾವೇರಿಯ ಹೊಸ ಎಪಿಎಂಸಿ ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆ ಎಂ.ಜಿ.ರಸ್ತೆ ಹಳೇ ಪಿ.ಬಿ. ರಸ್ತೆ ಹಾಗೂ ಹೊರವಲಯದ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಬಿಸಾಕಿರುವ ಸೊಪ್ಪಿನ ಗಂಟುಗಳು ಕಾಣಸಿಗುತ್ತಿವೆ. ದರ ಸಿಗದಿದ್ದರಿಂದ ರೈತರು ಎಲ್ಲೆಂದರಲ್ಲಿ ಗಂಟು ಬಿಸಾಕಿ ಹೋಗುತ್ತಿದ್ದಾರೆ. ಇಂಥ ಗಂಟುಗಳನ್ನೇ ಕೆಲವರು ಮಾರುಕಟ್ಟೆಗೆ ತಂದು ತಳ್ಳುಗಾಡಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT