ಹಿರೇಕೆರೂರ ತಹಶೀಲ್ದಾರ್ ಎಚ್.ಪ್ರಭಾಕರಗೌಡ,ರಟ್ಟೀಹಳ್ಳಿ ತಹಶೀಲ್ದಾರ್ ಕೆ.ಗುರುಬಸವರಾಜ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮಣ್ಣನವರ, ಕೃಷಿ ಅಧಿಕಾರಿ ನಿಂಗಪ್ಪ ಕಾಕೋಳ, ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕಾ, ಸಾಂಖೀಕ ಇಲಾಖೆ ಸಿಬ್ಬಂದಿಗ ಮತ್ತು ಬೆಳೆ ವಿಮಾ ಇಲಾಖಾ ಪ್ರತಿನಿಧಿಗಳು ಹಾಜರಿದ್ದರು.