ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ರಾಣೆಬೆನ್ನೂರು | ಹಾಳಾಗುತ್ತಿದೆ ಹೊನ್ನತ್ತಿ ಕೆರೆ: ಅಭಿವೃದ್ಧಿ ಮರೀಚಿಕೆ

ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ: ವಲಸೆ ಪಕ್ಷಿಗಳ ಆಗಮನಕ್ಕೆ ಕುತ್ತು
Published : 14 ಜುಲೈ 2025, 2:14 IST
Last Updated : 14 ಜುಲೈ 2025, 2:14 IST
ಫಾಲೋ ಮಾಡಿ
Comments
ಹೊನ್ನತ್ತಿ ಕೆರೆಯ ಹೊರ ನೋಟ
ಹೊನ್ನತ್ತಿ ಕೆರೆಯ ಹೊರ ನೋಟ
ಕೆರೆಯ ಸ್ವಚ್ಛತೆಗಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೆರೆಯ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕಾಗಿದೆ
ಶೋಭಾ ನಿಟ್ಟೂರ ಹೊನ್ನತ್ತಿ ಗ್ರಾ.ಪಂ. ಅಧ್ಯಕ್ಷೆ
ಕೆರೆ ಅಭಿವೃದ್ಧಿಗಾಗಿ ಗ್ರಾ.ಪಂ.ಯಲ್ಲಿ ಅನುದಾನವಿಲ್ಲ. ಈಚೆಗೆ ಸುರಿದ ಮಳೆಗೆ ಕೆರೆ ಕೋಡಿ ಬಿದ್ದು ನೀರು ರಸ್ತೆ ಮತ್ತು ರೈತರ ಜಮೀನುಗಳಲ್ಲಿ ನುಗ್ಗಿತ್ತು. ಜೆಸಿಬಿಯಿಂದ ಯಂತ್ರದಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಲಾಗಿದೆ
ಶೇಖಪ್ಪ ಪೂಜಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT