ಕರವೇ ಮುಖಂಡರಾದ ನೂರ್ ಅಹಮದ್ ಲಕ್ಷ್ಮೇಶ್ವರ, ಮಹದೇವಪ್ಪ ಹೆಡಿಗ್ಗೊಂಡ, ಷಣ್ಮುಖಪ್ಪ ಮೆಣಸಿನಹಾಳ, ಸಿ.ಬಿ ದೊಡ್ಡಗೌಡ್ರ, ಯಲ್ಲಪ್ಪ ಮರಾಠೆ, ದ್ಯಾಮಣ್ಣ ಮಲ್ಲಾಡದ, ಪ್ರೇಮಾ ಮೂಲಿಮನಿ, ಯುಸೂಫ ಸೈಕಲಗಾರ, ಮಂಜುನಾಥ ಕಮ್ಮಾರ, ಹನುಮಂತ ಭೋವಿ, ಮೌಲಾಸಾಬ್ ನದಾಫ, ಅನಸೂಯಾ ಸಿದ್ದಪ್ಪಳವರ, ಹಬೀಬಾ ತಂಡಪ್ಪನವರ ಇದ್ದರು.