ಎಂ.ಎಂ.ಕಳ್ಳಿಹಾಳ ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.
ಫಕ್ಕೀರಡ್ಡಿ ಅತ್ತಿಗೇರಿ,ಅಶೋಕ ಬಾರ್ಕಿ, ಬಸವರಾಜ ಬಂಗೇರ, ಪ್ರಕಾಶ ಮರಲಿಂಗಣ್ಣನವರ, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಬಸಯ್ಯ ಗೊಂಡವಾಳಮಠ, ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಹುಡೇದ, ಶಿವಕುಮಾರ ಕುಡುಪಲಿ, ಸಿದ್ದಪ್ಪ ಉಳ್ಳಟ್ಟಿ, ಮಂಜುನಾಥ ಮುಗದೂರ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ ಕೆಂಚೆಲ್ಲಣ್ಣನವರ, ಶಶೀಕಲಾ ಆರಿಕಟ್ಟಿ, ಸುಮಾ ಪುರದ ಇದ್ದರು.