ಕೋವಿಡ್ ಸೋಂಕಿನಿಂದ ಮೃತಪಟ್ಟ ತಾಲ್ಲೂಕಿನ ಹಂಸಭಾವಿ ಗ್ರಾಮದ 4 ಕುಟುಂಬಗಳು, ಹಿರೇಕೊಣ್ತಿ, ನಿಟ್ಟೂರು, ಹಂಸಭಾವಿ, ಯೋಗಿಕೊಪ್ಪ, ವಡೆಯನಪುರ, ಅರಳೀಕಟ್ಟಿ, ಆಲದಗೇರಿ ಹಾಗೂ ಕಳಗೊಂಡ ಗ್ರಾಮದ ಮೃತರ ಕುಟುಂಬಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಸ್ವತಃ ಭೇಟಿ ಮಾಡಿ, ₹ 50 ಸಾವಿರ ಪರಿಹಾರ ಧನ ವಿತರಿಸಿದರು.
ತಹಶೀಲ್ದಾರ್ ಕೆ.ಎ.ಉಮಾ ಹಾಜರಿದ್ದರು.