ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂದೇಶದೊಂದಿಗೆ ಆರಂಭವಾಗುವ ಸಂದೇಶಗಳು, ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ರೈಲು, ವಾಹನಗಳ ಮೇಲೆ ಸಂಚರಿಸುವ ದೃಶಗಳು, ಹಿಂಸಾಚಾರ, ಸ್ಫೋಟದ ಛಾಯಾಚಿತ್ರಗಳು, 1947 ಮಾರ್ಚ್ 4ರಂದು ನಡೆದ ಹಿಂದೂ-ಸಿಖ್ಖರ ಮೇಲೆ ನಡೆದ ಗುಂಡಿನ ದಾಳಿಗಳ ಛಾಯಾಚಿತ್ರಗಳು ಗಮನಸೆಳೆದವು.