ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸರಾಜ ಹಾಲಪ್ಪನವರ, ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬಾಗೂರ, ಬಸವರಾಜ ರಾಗಿ, ಪಾಲಾಕ್ಷಪ್ಪ ಹಾವಣಗಿ, ಚಿ.ವಿ.ಮತ್ತಿಗಟ್ಟಿ, ಸಿದ್ದನಗೌಡ್ರ ಪಾಟೀಲ, ಈರಣ್ಣ ನವಲಗುಂದ, ನಂದೀಶ ಯಲಿಗಾರ, ಎಂಬಿ.ಹಳೆಮನಿ, ವಿಜಯ ಬುಳ್ಳಕ್ಕನವರ, ಸಿದ್ರಾಮಗೌಡ ಮೆಳ್ಳಾಗಟ್ಟಿ, ಧರ್ಮರಾಜ ಕೋರಿವಾಡ, ಸಂಜೀವ ಮಣ್ಣಣ್ಣವರ ಸೇರಿದಂತೆ ವಿವಿಧ ಸಮಾಜ ಮುಖಂಡರು ಇದ್ದರು.