ಪಾದಚಾರಿ ಮಾರ್ಗ ಒತ್ತುವರಿ;ಸುಗಮ ಸಂಚಾರಕ್ಕೆ ಅಡ್ಡಿ:ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಮುಕ್ತೇಶ್ವರ ಪಿ. ಕೂರಗುಂದಮಠ
Published : 19 ಜನವರಿ 2026, 7:26 IST
Last Updated : 19 ಜನವರಿ 2026, 7:26 IST
ಫಾಲೋ ಮಾಡಿ
Comments
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೆ ಪ್ರವೇಶಿಸುವಾಗ ಮೊದಲಿಗೆ ರಾಣೆಬೆನ್ನೂರಿಗೆ ಬರಬೇಕು. ಇಲ್ಲಿಯ ಸಂಚಾರ ವ್ಯವಸ್ಥೆ ನೋಡಿ ಜನರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ
ರಮೇಶ ಎಚ್., ರಾಣೆಬೆನ್ನೂರು ನಿವಾಸಿ
ಪಾದಚಾರಿ ಮಾರ್ಗ ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು. ಸುಗಮ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ರೂಪಿಸಬೇಕು