ಹಾರಿಕಾ ಮಂಜುನಾಥ ಸಂಗೊಳ್ಳಿ ರಾಯಣ್ಣ ಹಾಗೂ ಹಿಂದೂ ಧರ್ಮ ಸಂರಕ್ಷಣೆಯ ಕುರಿತು ಮಾತನಾಡಿದರು. ಮುಖಂಡರಾದ ಟಿ.ಬಿ. ಬಳಗಾವಿ, ಆರ್.ಎನ್. ಗಂಗೋಳ, ಮಾಲತೇಶ ಬೆಳಕೇರಿ, ಆನಂದಪ್ಪ ಹಾದಿಮನಿ, ರಾಜು ಬಟ್ಲಕಟ್ಟಿ, ಬಸವರಾಜ ಆಡಿನವರ, ದೊಡ್ಡಗೌಡ ಪಾಟೀಲ ಎಸ್.ಎಸ್. ಪಾಟೀಲ, ಶಂಭಣ್ಣ ಗೂಳಪ್ಪನವರ, ಗಣೇಶ ವೇರ್ಣೇಕರ, ರವಿಶಂಕರ ಬಾಳಿಕಾಯಿ, ಮಾಲತೇಶ ಗಂಗೋಳ, ಲಿಂಗರಾಜ ಚಪ್ಪರದಹಳ್ಳಿ ,ಮಾಲತೇಶ ಬೆಳಕೇರಿ ಇದ್ದರು.