ಮಾಜಿ ಶಾಸಕ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಚಿತ್ರ ನಿರ್ಮಾಪಕಿ, ನಿರ್ದೇಶಕಿ ಮಹಾಲಕ್ಷ್ಮಿ ಎನ್.ಎಚ್, ನಾಗರಾಜ ಜಿ.ಎಚ್, ನಾಯಕ ನಟಿ ಸಿಮ್ರಾನ್, ಕಲಾವಿದ ವೀರಭದ್ರಗೌಡ ಹೊಮ್ಮರಡಿ, ಪ್ರಮುಖರಾದ ಅಶೋಕ ಮರೆಣ್ಣನವರ, ಹೊನ್ನಪ್ಪ ತಗಡಿನಮನಿ, ನಾಗರಾಜ ಮಾಳಗಿ, ಚಿಕ್ಕಪ್ಪ ದೊಡ್ಡತಳವಾರ, ಗಣೇಶ ಪೂಜಾರ, ಸುಭಾಸ್ ಬೆಂಗಳೂರು ಇದ್ದರು.