ಬೇರೆ ಬೇರೆ ಭಾಗದಿಂದ ಹಿರಿ ಕಿರಿಯ ಸಾಹಿತಿ ಕಲಾವಿದರುಗಳಾದ ವ್ಹಿ.ಎನ್. ತಿಪ್ಪನಗೌಡ್ರ, ಡಾ.ಯಶೋಧಾ ಜವಳಗೇರಿ, ಹಿರಿಯ ಕವಿ ಸತೀಶ ಕುಲಕರ್ಣಿ, ಡಾ.ಪುಷ್ಪಾ ಶಲವಡಿಮಠ, ದೇವರಾಜ ಹುಣಸಿಕಟ್ಟಿ, ಪ್ರೊ.ಮಾರುತಿ ಶಿಡ್ಲಾಪೂರ, ವಸಂತ ಕಡತಿ, ಎಸ್.ಆರ್. ಹಿರೇಮಠ, ಜಿ.ಎಂ.ಓಂಕಾರಣ್ಣನವರ, ಈಡಿಗೇರ ವೆಂಕಟೇಶ, ಜಗದೀಶ ಚೌಟಗಿ, ಶಂಕರ ತುಮ್ಮಣ್ಣನವರ, ಚಂದ್ರಶೇಖರ ಮಾಳಗಿ, ಮಾರುತಿ ಸಿರಿಗನ್ನಡ, ರೇಣುಕಾ ಗುಡಿಮನಿ ಮುಂತಾದ ಇಪ್ಪತ್ತು ಜನರು ಸಿದ್ಧಲಿಂಗಯ್ಯ ಅವರ ಒಡನಾಟ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.