ಸ್ವಚ್ಛತಾ ಹೀ ಸೇವಾ ಆಂದೋಲನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಿ.ಮುಳ್ಳಳ್ಳಿ, ಸಹಾಯಕ ಕಾರ್ಯದರ್ಶಿ ಜಾಫರ್ ಶರೀಫ್ ಸುತಾರ, ಸಮಾಲೋಚಕರಾದ ಸೀಮಾ ರಾಮ, ಗೋವಿಂದ ಬಾರಿಕರ, ಸುನಿತಾ ನಾಗನಗೌಡ್ರ, ರಕ್ಷಾ ಅಣ್ಣಿಗೇರಿ, ದೀಪಕ ನಾಯ್ಕ, ರಾಜೇಶ್ವರಿ ಗಡಾದ ಭಾಗವಹಿಸಿದ್ದರು.