ಹಂಪಿ-ಹೊಸಪೇಟೆ ಹೇಮಕೂಟ ಸಿಂಹಾಸನಾಧೀಶ್ವರರು, ಹಾನಗಲ್ಲ ಕುಮಾರೇಶ್ವರರ ಶಿಷ್ಯಶ್ರೇಷ್ಠರು, ಕುಮಾರೇಶ್ವರರ ನಾಮಸ್ಮರಣೆಯಿಂದ ಸೂರ್ಯೋದಯಗೊಂಡರೆ ಶಿವಯೋಗ ಮಂದಿರದ ಪ್ರತಿ ವಟುಸಾಧಕರಲ್ಲಿಯೂ ಕುಮಾರೇಶನನ್ನು ಕಾಣುವ ಶಿವಯೋಗಿ ಪುಂಗವರು, ಕಾಯ ಮಾಗಿದರೂ ಕಾಯಕ ಬಿಡದ ಕಾಯಕಯೋಗಿ, ಮಂದಿರದ ಸಕಲ ಅಭ್ಯುದಯಕ್ಕೂ ಪರಮಪೂಜ್ಯರೇ ಕಾರಣಕರ್ತರೆಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.