ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಹೆಗ್ಗುರುತಾಗಿ , ವರ್ಷಗಳಿಂದೀಚೆಗೆ ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು ಸೆಳೆಯುತ್ತಿರುವುದು ಬೃಹದಾಕಾರದ ಮೂರು ಹುಣಸೆ ಮರಗಳು. ‘ಆಧುನಿಕ ಕಲ್ಪವೃಕ್ಷಗಳು’ ಎಂದು ಕರೆಯುವ ಈ ಮೂರು ಮರಗಳಲ್ಲಿ ಒಂದು ಮರ ಗೆದ್ದಲು ಹಿಡಿದ ಮತ್ತು ಭಾರೀ ಮಳೆಯ ಕಾರಣ ಜುಲೈ 7ರಂದು ಧರೆಗೆ ಉರುಳಿತ್ತು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ.