ಆನಂದ ಟೈಗರ್ ಅಧ್ಯಕ್ಷರು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಪುರಸಭೆ ಚಿಂಚೋಳಿ
ಸ್ವಂತ ಸೂರು ಹೊಂದಬೇಕೆAಬುದು ಎಲ್ಲಾ ಬಡವರ ಕನಸಾಗಿರುತ್ತದೆ. ಚಿಂಚೋಳಿಗೆ ಮನೆಗಳು ಮಂಜೂರಾಗಿವೆ ಎಂದಾಗ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಹಣದ ಡಿಡಿ ಭರಿಸಿ ದಶಕ ಕಳೆದಿದೆ. ಆದರೆ ಬಡವರಿಗೆ ಮನೆ ಸಿಕ್ಕಿಲ್ಲ.ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ
ಆನಂದ ಟೈಗರ್ ಅಧ್ಯಕ್ಷ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಪುರಸಭೆ ಚಿಂಚೋಳಿ