ವಿಜಯೋತ್ಸವ
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಚುನಾಯಿತ ಹಾಗೂ ಅವಿರೋಧ ಆಯ್ಕೆಯಾದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ನ ನಿರ್ದೆಶಕ ಗೌತಮ ಪಾಟೀಲ ಸನ್ಮಾನಿಸಿ ಅಭಿನಂದಿಸಿದರು. ಜಗದೀಶಸಿಂಗ್ ಠಾಕೂರ, ಸಂತೋಷ ಗಡಂತಿ, ಗೋಪಾಲರಾವ್ ಕಟ್ಟಿಮನಿ, ಸುಭಾಷ ಸೀಳಿನ್, ಉಮೇಶ ಬೆಳಕೇರಿ, ಉಮಾ ಪಾಟೀಲ, ರವಿಕಾಂತ ಹುಸೇಬಾಯಿ, ಅನಿಲ ಜಮಾದಾರ, ಭೀಮರಾವ್ ರಾಠೋಡ್, ಆರ್ ಗಣಪತರಾವ್, ಮೋಹನಸಿಂಗ (ಭವಾನಿ ಸಿಂಗ್) ಠಾಕೂರ, ಶ್ರೀಕಾಂತ ಪಿಟ್ಟಲ್, ಕೆ.ಎಂ ಬಾರಿ, ಮಲ್ಲಿಕಾರ್ಜುನ ಬೆಳಕೇರಿ, ಗಿರಿರಾಜ ನಾಟಿಕಾರ, ಕಾಶಿನಾಥ ನಾಟಿಕಾರ ಮೊದಲಾದವರು ಇದ್ದರು.