ಚಿಗರಳ್ಳಿ ಮರಳುಶಂಕರ ಮಠದ ಸಿದ್ದಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ನೃಪತುಂಗ ವಸತಿ ನಿಲಯದ ಪಾಲಕ ಡಾ.ಎಚ್.ಎಸ್. ಜಂಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಲಸಚಿವ ಪ್ರೊ. ಸೋಮಶೇಖರ್, ಡಾ.ವಿ.ಟಿ. ಕಾಂಬಳೆ, ಪ್ರೊ.ಕೆ.ಎಸ್. ಮಾಲಿಪಾಟಿಲ್, ಡಾ.ಎಂ.ಎಸ್. ಪಾಸೋಡಿ, ಡಾ.ರಮೇಶ್ ಲಂಡನಕರ್, ಪ್ರೊ.ಕೆ ಸಿದ್ದಪ್ಪ, ಡಾ. ವಿಜಯಕುಮಾರ ಸಾಲಿಮನಿ, ರಾಜಕುಮಾರ ಕಪನೂರ, ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗೌತಮ್ ಕರಿಕಲ್, ಶ್ರೀಕಾಂತ್ ದೊಡ್ಡಮನಿ ಕಾಳನೂರ, ಸದಾಶಿವ ಹರವಾಳ, ಅಶೋಕ ಹೂವಿನಹಳ್ಳಿ, ಡಾ. ರಾಜಕುಮಾರ ದಣ್ಣೂರ ಇದ್ದರು.