ಸೂಗುರು ಭೋಜಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಿರಗಪ್ಪ ತಾತ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಮುಖಂಡರಾದ ಪರ್ವತರೆಡ್ಡಿ ಪಾಟೀಲ, ಭೀಮರೆಡ್ಡಿಗೌಡ ಕುರಾಳ, ಶರಣುಗೌಡ ಕುರಾಳ, ರಾಮರೆಡ್ಡಿಗೌಡ ಕೊಳ್ಳಿ, ಚನ್ನಬಸಪ್ಪ ಮಾರಡಗಿ, ಶರಣಗೌಡ ಸಂಕನೂರ, ವಿಶ್ವನಾಥರಡ್ಡಿ ಪಾಟೀಲ, ಬಸವರಾಜ ಹಡಪದ, ರಾಜೇಂದ್ರ ನಾಯ್ಕೋಡಿ, ಸುಖದೇವ ಚವ್ಹಾಣ, ಹರಿಶ್ಚಂದ ಚವ್ಹಾಣ, ಚಂದು ರಾಠೋಡ, ಶ್ರೀಮಂತ ಭಾವೇ, ರಾಜು ಭಾವೇ, ಶರಣಪ್ಪ ಭಾವೇ, ವಿಶ್ವರಾಧ್ಯ ಎಂ, ಭೀಮರಾಯ ಕುಂಬಿನ, ಸಿದ್ಧಪ್ಪ ಸನ್ನತಿ, ಮರೆಪ್ಪ ಕುಂಬಿನ ಸೇರಿದಂತೆ ಸಮಾಜದ ಮುಖಂಡರು ಇದ್ದರು.