ಮಂಗಳವಾರ, 3 ಮಾರ್ಚ್ 2026
×
ADVERTISEMENT

ಹಿಂದುಳಿದ ವರ್ಗಗಳು ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಬೇಕಿದೆ: ತಿಪ್ಪಣಪ್ಪ ಕಮಕನೂರ

ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮ
Published : 20 ಆಗಸ್ಟ್ 2024, 15:24 IST
Last Updated : 20 ಆಗಸ್ಟ್ 2024, 15:24 IST
ADVERTISEMENT
ಫಾಲೋ ಮಾಡಿ
Comments
ದೇವರಾಜ ಅರಸು ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ದೇವರಾಜ ಅರಸು ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಭಾವಚಿತ್ರದ ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿದ ಗೋಂಧಳಿ ಸಮಾಜ ಸುಧಾರಣಾ ಸಂಘದ ಕಲಾವಿದರು
ಭಾವಚಿತ್ರದ ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿದ ಗೋಂಧಳಿ ಸಮಾಜ ಸುಧಾರಣಾ ಸಂಘದ ಕಲಾವಿದರು
ಅದ್ದೂರಿ ಮೆರವಣಿಗೆ
ಜಯಂತಿ ಪ್ರಯುಕ್ತ ನಗರದ ಎಸ್‌ವಿಪಿ ವೃತ್ತದಿಂದ ಎಸ್‌.ಎಂ.ಪಂಡಿತ ರಂಗ ಮಂದಿರದವರೆಗೂ ಡಿ.ದೇವರಾಜ ಅರಸುರವರ ಭಾವಚಿತ್ರದ ಮೆರವಣಿಗೆ ನಡೆಯಿತು. ಸಾರೋಟದಲ್ಲಿ ಅರಸುರವರ ಭಾವಚಿತ್ರ ಇರಿಸಲಾಗಿತ್ತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಬಾಜಾ–ಭಜಂತ್ರಿ ಡೊಳ್ಳು ಕುಣಿತ ಲಂಬಾಣಿ ಮಹಿಳೆಯರ ನೃತ್ಯ ಗಮನಸೆಳೆಯಿತು. ಗೋಂಧಳಿ ಸಮಾಜದವರು ನೃತ್ಯ ಪ್ರದರ್ಶಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮೆರವಣಿಗೆ ಉದ್ದಕ್ಕೂ ಕೋಲೆ ಬಸವ ಪೋತುರಾಜರು ಕಲೆ ಪ್ರದರ್ಶಿಸಿದರು. ದರ್ವೇಶಿಗಳು ಗಜಲ್‌ಗಳನ್ನು ಹಾಡುತ್ತ ಸಾಗಿದರು. ವಸತಿ ಶಾಲೆ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಮಟೆಯ ಲಯಕ್ಕೆ ಹೆಜ್ಜೆ ಹಾಕಿದರು. ದೇವರಾಜ ಅರಸು ಪರ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT