ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT
ADVERTISEMENT

ಆಳಂದ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಸಂಜೆ ಬಿಇಒ ಭೇಟಿ 

ಕಿಣಿಸುಲ್ತಾನ, ಖಂಡಾಳ ಗ್ರಾಮದ ವಿದ್ಯಾರ್ಥಿ, ಪಾಲಕರೊಂದಿಗೆ ಚರ್ಚೆ
ಸಂಜಯ ಪಾಟೀಲ
Published : 19 ಡಿಸೆಂಬರ್ 2025, 5:56 IST
Last Updated : 19 ಡಿಸೆಂಬರ್ 2025, 5:56 IST
ಫಾಲೋ ಮಾಡಿ
Comments
ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು
ಆಳಂದ ತಾಲ್ಲೂಕಿನ ಕಿಣಿಸುಲ್ತಾನ ಗ್ರಾಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮನೆಗೆ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಭೇಟಿ ನೀಡಿ ವಿದ್ಯಾರ್ಥಿಗಳ ಓದಿನ ಕುರಿತು ವೀಕ್ಷಣೆ ಮಾಡಿದರು
ಗ್ರಾಮೀಣ ಭಾಗದಲ್ಲಿ ಪಾಲಕರು ವಿದ್ಯಾರ್ಥಿಗಳು ಪರೀಕ್ಷೆ ಸಮೀಪಸಿದಾಗ ಮಾತ್ರ ಓದಲು ಆರಂಭಿಸುವರು. ಇದನ್ನು ತಪ್ಪಿಸಲು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರಲ್ಲಿ ಧೈರ್ಯ ಆತ್ಮವಿಶ್ವಾಸ ಹಾಗೂ ಸಿದ್ಧತೆಯ ವೇಳಾಪಟ್ಟಿ ತಯಾರಿಸಲು ಇದು ಪೂರಕವಾಗಲಿದೆ
ರಂಗಸ್ವಾಮಿ ಶೆಟ್ಟಿ, ಬಿಇಒ ಆಳಂದ
ಬಿಇಒ ಮನೆಗೆ ಭೇಟಿ ನೀಡಿ ನಮ್ಮ ಮಗನ ಪರೀಕ್ಷೆ ಸಿದ್ಧತೆ ಕುರಿತು ಪರಿಶೀಲಿಸಿದ್ದು ವಿಶೇಷವಾಗಿ ನಮ್ಮ ಜವಾಬ್ದಾರಿ ತಿಳಿಸಿದಲ್ಲದೆ ಸ್ಥಳದಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆಗಳ ಕುರಿತು ಬಗೆಹರಿಸಲು ಶಿಕ್ಷಕರಿಗೆ ಸೂಚಿಸಿದರು
ಲಕ್ಷ್ಮಿಪುತ್ರ ತೆಲ್ಲೂರು ಪಾಲಕ ಕಿಣಿಸುಲ್ತಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT