ಕಾರಾಗೃಹದ ಸಹಾಯಕ ಅಧೀಕ್ಷಕ ವಿ. ಕೃಷ್ಣಮೂರ್ತಿ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಬನ್ನೇರಿ, ಹಿರಿಯ ವೈದ್ಯಾಧಿಕಾರಿ ಡಾ. ಬಸವರಾಜ ಕಿರಣಗಿ, ರಕ್ತ ನಿಧಿ ಕೇಂದ್ರದ ಡಾ. ಮಹ್ಮದ್ ಅಬ್ದುಲ್ ಸಮಿ, ಡಾ. ಅಣ್ಣಾರಾವ ಪಾಟೀಲ, ಮಲ್ಲಿಕಾರ್ಜುನ ಪರೀಟ್, ಕೆ. ಮರನೂರು ಸೇರಿದಂತೆ ಕಾರಾಗೃಹ ಮತ್ತು ಕೆಎಸ್ಐಎಸ್ಎಫ್ ಸಿಬ್ಬಂದಿ ಹಾಗೂ ಜೈಲರ್ ವೃಂದದವರು ಇದ್ದರು. ಆಪ್ತ ಸಮಾಲೋಚಕಿ ಸುಗಲಾ ರಾಣಿ, ಶಿಕ್ಷಕ ನಾಗರಾಜ ಮೂಲಗೆ, ರುದ್ರವ್ವ ಇದ್ದರು. ಸುಮಾರು 48 ಜನ ಅಧಿಕಾರಿ, ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿದರು.